ಬೆಳಗಾವಿ

  • Local Newsವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದ ಸತೀಶ್ ಜಾರಕಿಹೊಳಿ

    ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದ ಸತೀಶ್ ಜಾರಕಿಹೊಳಿ

    ಬೆಳಗಾವಿ :ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ ದೇಶದಾದ್ಯಂತ ಭಾರೀ ಸುದ್ದಿಯಾಗಿದ್ದು ಹಲ್ಲೆಗೆ ಸಂಬಂಧಿಸಿದಂತೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಸಂತ್ರಸ್ತೆ ಕುಟುಂಬಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಿಎಂ ಸಿದ್ದರಾಮಯ್ಯ ನಿಧಿಯಿಂದ 5 ಲಕ್ಷ ರೂ.ಪರಿಹಾರದ ಚೆಕ್​ ವಿತರಿಸಿದ್ದಾರೆ. ಅವರು ಸಿಎಂ ಸಿದ್ದರಾಮಯ್ಯ ನಿಧಿಯಿಂದ 5 ಲಕ್ಷ ರೂ.ಗಳ ಪರಿಹಾರದ ಚೆಕ್ ನ್ನು ವಿತರಿಸಿದ್ದಾರೆ. ‘ ಐದು ಲಕ್ಷದ ಜೊತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 2 ಎಕರೆ ಜಮೀನು ಮಂಜೂರಾಗಿದೆ’ ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಪೊಲೀಸರು ಆರೋಪಿಗಳನ್ನು…

    Read More »
  • Health & Fitnessಬೆಳಗಾವಿ ಜೈ ಜವಾನ್ ಜೈ ಕಿಸಾನ್ ಹಾಗೂ ಸರ್ವ್ ಲೋಕಸೇವಾ ಫೌಂಡೇಶನಗಳ ಕಾರ್ಯಕ್ಕೆ ಜನರ ಮೆಚ್ಚುಗೆಯ ಮಹಾಪೂರ

    ಬೆಳಗಾವಿ ಜೈ ಜವಾನ್ ಜೈ ಕಿಸಾನ್ ಹಾಗೂ ಸರ್ವ್ ಲೋಕಸೇವಾ ಫೌಂಡೇಶನಗಳ ಕಾರ್ಯಕ್ಕೆ ಜನರ ಮೆಚ್ಚುಗೆಯ ಮಹಾಪೂರ

    *ಬೆಳಗಾವಿ ಜೈ ಜವಾನ್ ಜೈ ಕಿಸಾನ್ ಹಾಗೂ ಸರ್ವ್ ಲೋಕಸೇವಾ ಫೌಂಡೇಶನಗಳ ಕಾರ್ಯಕ್ಕೆ ಜನರ ಮೆಚ್ಚುಗೆಯ ಮಹಾಪೂರ* ಖಾನಾಪುರ ತಾಲೂಕಿನ ಮೇರಡಾ ಗ್ರಾಮದ ಸಾಯಿಷ್ ಪಾಟೀಲ್ ವಯಸ್ಸು 9ವರ್ಷ ಈತನ ಬಲಗೈ ಮೌಸ್ ಖಂಡಗಳ ವಿಪರೀತ ನೋವಿನಿಂದ ಬಳಲ್ತಿತ್ತು ಇದನ್ನು ಗುಣ ಪಡಿಸಲು ಹಲವಾರು ವೈದ್ಯರಕಡೆ ಕುಟುಂಬಸ್ಥರು ಅಲೆದಾಡಿದರು ಅಪಾರ ಪ್ರಮಾಣದ ಹಣ ಖರ್ಚು ಮಾಡಿದರು ನೋವು ಮಾತ್ರ ಕಡಿಮೆ ಆಗಿರಲಿಲ್ಲ. ಕುಟುಂಬಸ್ಥರು ದಿಕ್ಕು ತೋಚದೇ ಕುಂತಿದ್ದರು ಬಡ ಕುಟುಂಬವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆ ಪಡೆಯಲಾರದೆ ಹಣ ಹೊಂದಿಸಲು ಪರದಾಡುತ್ತಿದ್ದರು. ಇದನ್ನು ಬೆಳಗಾವಿಯ ಜೈ ಜವಾನ್…

    Read More »
Back to top button